Home News Chintamani ಮುರುಗಮಲ್ಲವನ್ನು ಮಾದರಿ ಭಾವೈಕ್ಯತಾ ಸ್ಥಳವನ್ನಾಗಿ ಮಾಡಲು ಪಣ-ಡಾ.ಎಂ.ಸಿ.ಸುಧಾಕರ್

ಮುರುಗಮಲ್ಲವನ್ನು ಮಾದರಿ ಭಾವೈಕ್ಯತಾ ಸ್ಥಳವನ್ನಾಗಿ ಮಾಡಲು ಪಣ-ಡಾ.ಎಂ.ಸಿ.ಸುಧಾಕರ್

0
487
Chintamani Muslim Honoring M C Sudhakar

Chintamani : ಚಿಂತಾಮಣಿ ನಗರದ ಮುಸ್ಲಿಮರು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಜಾಮಿಯಾ ಮಸೀದಿಯ ಕಮಿಟಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (Dr M C Sudhakar) ರವರನ್ನು ಸನ್ಮಾನಿಸಿದರು.(Honor)

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ದೇಶದಲ್ಲೇ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಮುರುಗಮಲ್ಲ (Murugamalla) ಗ್ರಾಮದ ಅಮ್ಮಾಜಾನ್ ಬಾವಾಜಾನ್ ದರ್ಗಾವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಬರುವ ಜನರಿಗೆ ಸೌಲಭ್ಯ ಒದಗಿಸಲು ಸಮಗ್ರವಾಗಿ ಯೋಜನೆ ರೂಪಿಸಿ ರಾಜ್ಯದಲ್ಲೇ ಮಾದರಿ ದರ್ಗಾವನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ ಮತ್ತು ಈ ಕುರಿತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಜತೆ ಚರ್ಚೆ ನಡೆಸಲಾಗಿದೆ ಎಂದರು.

ಜಾಮಿಯಾ ಮಸೀದಿ ಸಮಿತಿ ಪದಾಧಿಕಾರಿಗಳು ಹಾಗೂ ಅನೇಕ ಮುಸ್ಲಿಂ ಮುಖಂಡರು ಇದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!