Tuesday, March 21, 2023
HomeChikkaballapurಜಿಲ್ಲಾಧಿಕಾರಿಯಿಂದ ಪ್ರಥಮ ಸ್ಥಾನ ಪಡೆದ ಕರಾಟೆ ಸ್ಪರ್ಧಿಗಳ ಸನ್ಮಾನ

ಜಿಲ್ಲಾಧಿಕಾರಿಯಿಂದ ಪ್ರಥಮ ಸ್ಥಾನ ಪಡೆದ ಕರಾಟೆ ಸ್ಪರ್ಧಿಗಳ ಸನ್ಮಾನ

- Advertisement -
- Advertisement -
- Advertisement -
- Advertisement -

Chikkaballapur : ಇತ್ತೀಚೆಗೆ ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಕರಾಟೆ ಸ್ಪರ್ಧಿಗಳನ್ನು ಜಿಲ್ಲಾಧಿಕಾರಿ ಆರ್.ಲತಾ ಸನ್ಮಾನಿಸಿದರು.

3 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನ 800 ಕರಾಟೆ ಪಟುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ರಿಯಾಜ್ ಅಹಮದ್ ಅವರ ಬಳಿ ತರಬೇತಿ ಪಡೆದಿದ್ದ ಬಾಗೇಪಲ್ಲಿ ತಾಲ್ಲೂಕಿನ ಬಿಜಿ‌ಎಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಗನ, 8ನೇ ತರಗತಿಯ ವಿಕ್ರಮ್ ಮತ್ತು ಗುಡಿಬಂಡೆ ಐಟಿಐ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಇಂದ್ರ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!