Sunday, May 19, 2024

Chikkaballapur

ಜಿಲ್ಲೆಯಾದ್ಯಂತ ರಾಷ್ಟ್ರೀಯ ಡೆಂಗಿ ದಿನಾಚರಣೆ

Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಡೆಂಗಿ ನಿಯಂತ್ರಣ ದಿನಾಚರಣೆ (National Dengue Day) ಅಂಗವಾಗಿ ಗುರುವಾರ ‘ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರ ನಿಯಂತ್ರಿಸೋಣ’...

Announcement

ಜನವರಿ 17 ರಂದು ವಿದ್ಯುತ್ ವ್ಯತ್ಯಯ

Chintamani : ಜ. 17 ರ ಬುಧವಾರ ಕೋಲಾರ-ಚಿಂತಾಮಣಿ-Line1,Line2 ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು (Quarterly Maintenance) ಕೈಗೊಂಡಿರುವುದರಿಂದ ಚಿಂತಾಮಣಿ ನಗರ ಸೇರಿದಂತೆ ತಾಲ್ಲೂಕಿನ ತಳಗವಾರ, ಏನಿಗದಲೆ, ನಂದಿಗಾನಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಬುರುಡಗುಂಟೆ, ಇರಗಂಪಲ್ಲಿ,...

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್-ನಂತರದ (ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ...

ವಸತಿ ಶಾಲೆಗೆ ಅರ್ಜಿ ಆಹ್ವಾನ

Gudibande : ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಗೆಗ್ಗಿಲರಾಳ್ಳಹಳ್ಳಿ ಬಳಿಯ ಇಂದಿರಾಗಾಂಧಿ ವಸತಿ ಶಾಲೆ (Smt. Indira Gandhi Residential School) 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಅರ್ಜಿ...

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಅರ್ಜಿ ಆಹ್ವಾನ

Gudibande : ಗುಡಿಬಂಡೆ ಪಟ್ಟಣದ ಕೊಂಡರೆಡ್ಡಿಹಳ್ಳಿ (Kondaredyy Halli) ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು (Kittur Rani Chennamma...

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Chikkaballapur : ಕೇಂದ್ರ ಸಶಸ್ತ್ರ ಪೊಲೀಸ್ (Central Armed Police Forces), ಅಸ್ಸಾಂ ರೈಫಲ್ಸ್ ಮ್ಯಾನ್ (assam rifle man), ಸ್ಟಾಪ್ ಸೆಲ್ಕಷನ್ ಕಮೀಷನ್‌ನ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು (Job Notification)...

Chintamani

ಅಟ್ಟೂರು ಲಕ್ಷ್ಮೀನರಸಿಂಹ ಕಲ್ಯಾಣ ಬ್ರಹ್ಮರಥೋತ್ಸವ

Chintamani : ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿ ಅಟ್ಟೂರು (Attur) ಗ್ರಾಮದ ಇತಿಹಾಸ ಪ್ರಸಿದ್ದ ಲಕ್ಷ್ಮೀನರಸಿಂಹ ಕಲ್ಯಾಣ ಬ್ರಹ್ಮರಥೋತ್ಸವ (Lakshmi Narasimha Rathotsava) ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಶ್ರದ್ಧಾಭಕ್ತಿಯಿಂದ...

ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ : ಸವಾರ ಸಾವು

Chintamani : ಚಿಂತಾಮಣಿ ನಗರದ ಹೊರವಲಯದಲ್ಲಿರುವ ತಾಲ್ಲೂಕಿನ ಬೂರಗಮಾಕಲಹಳ್ಳಿ (Booragamakalahalli) ಬಳಿ ಶನಿವಾರ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು (Car Bike Accident) ಸಂಭವಿಸಿದ ಅಪಘಾತದಲ್ಲಿ ಸವಾರ ಚಿಂತಾಮಣಿ ನಗರದ ಅಗ್ರಹಾರದ ಫೋಟೋಗ್ರಾಫರ್...

Bagepalli

ಲಂಬಾಣಿ ಸಮುದಾಯದಿಂದ ದೀಪೋತ್ಸವ

Bagepalli : ಬಾಗೇಪಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ಲಂಬಾಣಿ (Lambhani) ಸಮುದಾಯದವರು ಮಾರಮ್ಮ ದೇವಾಲಯದಲ್ಲಿ 18ನೇ ವರ್ಷದ ತಂಬಿಟ್ಟು ದಿಪೋತ್ಸವ (Deepotsava) ಜಾತ್ರೆ ನಡೆಸಿದರು. ಲಂಬಾಣಿ ಸಮುದಾಯದ ಮಹಿಳೆಯರು ಮತ್ತು ಯುವತಿಯರು ತಂಬಿಟ್ಟು ದೀಪೋತ್ಸವದ...

ಯಲ್ಲಂಪಲ್ಲಿ ಲಕ್ಷ್ಮಿವೆಂಕಟರಮಣ ಸ್ವಾಮಿಯ ರಥೋತ್ಸವ

Bagepalli : ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ (Yellampalli) ಗ್ರಾಮದ ಲಕ್ಷ್ಮಿವೆಂಕಟರಮಣ ಸ್ವಾಮಿಯ (Lakshmi Venkataramana Swamy) ರಥೋತ್ಸವ (Rathotsava) ವಿಜೃಂಭಣೆಯಿಂದ ಭಾನುವಾರ ನಡೆಯಿತು. ದೇವರಿಗೆ ಫಲಪಂಚಾಮೃತ ಅಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ...

Sericulture

Gauribidanur

ಕಸಾಪ 110ನೇ ಸಂಸ್ಶಾಪನಾ ದಿನಾಚರಣೆ

Gauribidanur : ಗೌರಿಬಿದನೂರು ನಗರದ ಎಇಎಸ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ 110ನೇ ಸಂಸ್ಶಾಪನಾ ದಿನಾಚರಣೆ (KaSaPa Foundation Day) ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಇಎಸ್...

Gudibande

ಸೋಮೇನಹಳ್ಳಿ ಗಂಗಾ ಭವಾನಿ ದೇವಿಯ 69ನೇ ವಾರ್ಷಿಕೋತ್ಸವ

Gudibande : ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ (Somenahalli) ಗ್ರಾಮದ ಗ್ರಾಮದೇವತೆ ಗಂಗಾ ಭವಾನಿ ದೇವಿಯ 69ನೇ ವಾರ್ಷಿಕೋತ್ಸವ (Jathtre) ಅಂಗವಾಗಿ ಬುಧವಾರ ದೀಪೋತ್ಸವ ಅದ್ಧೂರಿಯಾಗಿ ನಡೆಯಿತು. ಜಾತ್ರೆಯ ಅಂಗವಾಗಿ ದೇಗುಲ ಹಾಗೂ ಅಮ್ಮನವರಿಗೆ ವಿಶೇಷ...

Sidlaghatta

ವಾಸವಿ ಜಯಂತಿ ಆಚರಣೆ

Sidlaghatta : ಶಿಡ್ಲಘಟ್ಟ ನಗರದ ವಾಸವಿ ರಸ್ತೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶನಿವಾರ ವಾಸವಿ ಜಯಂತಿ ಪ್ರಯುಕ್ತ ಆರ್ಯ...

ರೋಗಿಗೆ ಆರ್ಥಿಕ ನೆರವು

Sidlaghatta : ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮದ ಜಗದೀಶ್ ಹಾಗು ಆರತಿ ದಂಪತಿಯ ಪುತ್ರ...
- Advertisement -

Latest News

Latest Reviews

ವಾಸವಿ ಜಯಂತಿ ಆಚರಣೆ

Sidlaghatta : ಶಿಡ್ಲಘಟ್ಟ ನಗರದ ವಾಸವಿ ರಸ್ತೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶನಿವಾರ ವಾಸವಿ ಜಯಂತಿ ಪ್ರಯುಕ್ತ ಆರ್ಯ...
- Advertisement -

Holiday Recipes

Sidlaghatta : ಶಿಡ್ಲಘಟ್ಟ ನಗರದ ವಾಸವಿ ರಸ್ತೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶನಿವಾರ ವಾಸವಿ ಜಯಂತಿ ಪ್ರಯುಕ್ತ ಆರ್ಯ...

Sericulture

Agriculture

Architecture

LATEST ARTICLES

Most Popular

error: Content is protected !!